Jayakirana - jayakirana.com - jayakirana

Latest News:

ಮಾಣಿ ದಾರುಲ್ ಇರ್ಶಾದ್ ಪ್ರೌಢಶಾಲಾ ಕಟ್ಟಡ ಉದ್ಘಾಟನೆ 27 Aug 2013 | 04:34 pm

ಮಂಗಳೂರು: ಮಾಣಿ ದಾರುಲ್ ಇರ್ಶಾದ್ ಎಜುಕೇಶನ್ ಸೆಂಟರ್‌ನ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಮಿತ್ತೂರಿನ ಕೆಜಿಎನ್ ವಿದ್ಯಾಲಯದ ನೂತನ ನಿರ್ಮಾಣಗೊಂಡಿರುವ ಪ್ರೌಢಶಾಲೆ ಹಾಗೂ ಹಾಸ್ಟೆಲ್ ಕಟ್ಟಡದ ಉದ್ಘಾಟನಾ ಸಮಾರಂಭವು ಸೆ.೧ರಂದು ಮಧ್ಯಾಹ್ನ ೨ಗಂಟೆಗೆ ...

ಮಕ್ಕಳ ಧ್ವನಿ-೨೦೧೩ 27 Aug 2013 | 04:18 pm

ಮಂಗಳೂರು: ಉಡುಪಿ,  ಕಾಸರಗೊಡು ಹಾಗೂ ದ.ಕ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ(ರಿ.) ವತಿಯಿಂದ ಮಕ್ಕಳ ಧ್ವನಿ-೨೦೧೩ ಎಂಬ ಸಾಹಿತ್ಯಿಕ, ಸಾಂಸ್ಕೃತಿಕ ಸಮ್ಮೇಳನವು ಆ.೩೧ರಿಂದ ಸ.೧ರವರೆಗೆ ಮಂಗಳೂರಿನ ಶಾರದಾ ವಿದ್ಯಾಲಯದ ಶರವು ಮಹಾಗಣಪತಿ ವೇದಿಕೆಯಲ್ಲಿ ನಡೆ...

ಅಪಘಾತ: ಓರ್ವ ಮೃತ್ಯು 27 Aug 2013 | 10:20 am

ಸುರತ್ಕಲ್: ಅತೀ ವೇಗದಿಂದ ಬಂದ ಕಾರು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಟ್ಯಾಂಕರ್‍ಗೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ಸೋಮವಾರ ಸಂಜೆ ಕೂಳೂರು-ತಣ್ಣೀರುಬಾವಿ ರಸ್ತೆ ಬಳಿ ಸಂಭವಿಸಿದೆ. ತೋಟಬೆಂಗ್ರೆ ನಿವಾಸಿ ಹರ್...

ಬೈಂದೂರು: ಉಪತಹಶೀಲ್ದಾರ್, ಸರ್ವೇಯರ್ ಲೋಕಾಯುಕ್ತ ಬಲೆಗೆ 27 Aug 2013 | 10:19 am

ಕುಂದಾಪುರ: ಬೈಂದೂರು ಉಪ ತಹಶೀಲ್ದಾರ್ ಕಛೇರಿಯಲ್ಲಿ ಸರ್ವೇ ಯೊಂದರ ವಿಚಾರದಲ್ಲಿ 4,000 ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೆÇಲೀಸರು ದಾಳಿ ನಡೆಸಿ ಬೈಂದೂರು ಉಪತಹಶೀಲ್ದಾರ್ ಮತ್ತು ಸರ್ವೇಯರನ್ನು ಬಂಧಿ ಸಿದ ಘಟನೆ ಸೋಮವಾರ 1.30 ...

ಅಡಿಕೆ ಬೆಳೆಗಾರರ ಮಧ್ಯೆ ಹುಳಿ ಹಿಂಡುವ ಕೆಲಸ: ವೆಂಕಪ್ಪ ಗೌಡ 27 Aug 2013 | 10:18 am

ಬಿಜೆಪಿ ಪ್ರತಿಭಟನೆಗೆ ಕಾಂಗ್ರೆಸ್ ಟೀಕೆ ಸುಳ್ಯ: ಕೊಳೆ ರೋಗಕ್ಕೆ ಪರಿಹಾರ ಆಗ್ರಹಿಸಿ ಮಂಗಳವಾರ ಪಕ್ಷಾತೀತವಾಗಿ ನಡೆಯಲಿರುವ ರೈತರ ಹಕ್ಕೊತ್ತಾಯ ಸಮಾವೇಶದ ವಿಷಯ ಗೊತ್ತಿದ್ದೂ, ಬಿಜೆಪಿ ಸೋಮವಾರ ಪ್ರತಿಭಟನೆ ನಡೆಸಿದ್ದು, ಇದು ಅಡಿಕೆ ಬೆಳೆಗಾರರ ಮಧ್ಯ...

ಸಿಲಿಂಡರ್ ಬೆಲೆ ಪ್ರತೀ ತಿಂಗಳು 10 ರೂ. ಏರಿಸಲು ಮುಂದಾದ ಕೇಂದ್ರ 27 Aug 2013 | 10:17 am

ನವದೆಹಲಿ: ಈಗಾಗಲೇ ಬೆಲೆ ಏರಿಕೆ ಬಿಸಿ ಎದುರಿಸುತ್ತಿರುವ ಜನರಿಗೆ ಮತ್ತೊಂದು ಶಾಕ್ ಕಾದಿದೆ. ಡೀಸೆಲ್ ದರದ ಮಾದರಿಯಲ್ಲಿಯೇ ಪ್ರತಿ ತಿಂಗಳು ಸಿಲಿಂಡರ್ ಬೆಲೆಯನ್ನು ರೂ.10ರಷ್ಟು ಏರಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಕುರಿತ ಅಂತಿಮ ಆದೇಶ...

ಹಾಕಿ: ದ.ಕೊರಿಯಾ ವಿರುದ್ಧ ಸುಲಭ ಜಯ 27 Aug 2013 | 10:17 am

ಏಶ್ಯಾ ಕಪ್ ಸೆಮೀಸ್‍ಗೇರಿದ ಭಾರತ ಇಫೋ: ಇಲ್ಲಿ ನಡೆಯುತ್ತಿರುವ ಏಶ್ಯಾ ಕಪ್ ಹಾಕಿ ಟೂರ್ನಿಯಲ್ಲಿ ಭಾರತ ಸೆಮಿಫೈನಲ್‍ಗೆ ಪ್ರವೇಶಿಸಿದೆ. ಬಲಿಷ್ಠ ದಕ್ಷಿಣ ಕೊರಿಯಾ ವಿರುದ್ಧ 2-0 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಭಾರತದ ಯುವಪಡೆ ಅಂತಿಮ ನಾಲ್ಕರ ಘ...

ಮಹಿಳೆಯರನ್ನು ಗೌರವಿಸಲು ಕಲಿಯಿರಿ: ಹುಡುಗರಿಗೆ ನೀತಿಪಾಠ ಹೇಳಿದ ಜ್ವಾಲಾ! 27 Aug 2013 | 10:16 am

ಬೆಂಗಳೂರು: ಇಂದಿನ ಕಾಲದಲ್ಲಿ ಮಹಿಳೆಯರ ವಿರುದ್ಧ ದೌರ್ಜನ್ಯ ನಡೆಯುತ್ತಿರುವ ಬಗ್ಗೆ ತೀವ್ರ ಅಸಮಾಧಾನ ಗೊಂಡಿರುವ ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ, ಹೆಣ್ಣು ಮಕ್ಕಳನ್ನು ಹೇಗೆ ಗೌರವಿಸಬೇಕೆನ್ನುವ ಬಗ್ಗೆ ಹುಡುಗರಿಗೆ ವಿವರಿ...

ಭೂಗತ ಪಾತಕಿಗಳ ಜೊತೆ ನಂಟಿಲ್ಲ: ಹೈಕೋರ್ಟ್‍ನಲ್ಲಿ ಚಾಂಡಿಲಾ ಹೇಳಿಕೆ 27 Aug 2013 | 10:16 am

ದೆಹಲಿ: ನಿನ್ನೆ ದೆಹಲಿ ಹೈ ಕೋರ್ಟ್ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿರುವ ಅಜಿತ್ ಚಾಂಡಿಲಾ ಜಾಮೀನು ಅರ್ಜಿಯ ವಿಚಾರಣೆ ನಡೆದಿದೆ. ಈ ವೇಳೆ ತನಗೆ ಭೂಗತ ಪಾತಕಿಗಳಾದ ದಾವೂದ್ ಇಬ್ರಾಹಿಂ ಅಥವಾ óಛೋಟಾ ಶಕೀಲ್ ಜೊತೆ ಯಾವುದೇ ಸಂಬಂಧವಿ...

ಬೂತ್ ಮಟ್ಟದ ತುಕಡಿಗಳ ರಚನೆಗೆ ಕಾಂಗ್ರೆಸ್ ಸೇವಾದಳ ನಿರ್ಧಾರ 27 Aug 2013 | 10:15 am

ಮಂಗಳೂರು: ದ.ಕ.ಜಿಲ್ಲಾ ಕಾಂಗ್ರೆಸ್ ಸೇವಾದಳವು ಬೂತ್ ಮಟ್ಟದಲ್ಲಿ ಸದಸ್ಯತ್ವದ ನೊಂದಣಿ ಪ್ರಾರಂಭಿಸಿದ್ದು, ಜಾತ್ಯತೀತ ಮನೋ ಭಾವವುಳ್ಳ ಕಾಂಗ್ರೆಸ್ ಸಿದ್ದಾಂತವನ್ನು ಒಪ್ಪಿ ಬರುವವರಿಗೆ ಕಾಂಗ್ರೆಸ್ ಸೇವಾ ದಳದ ಸದಸ್ಯತ್ವವನ್ನು ಪಡೆಯಲು ಅವಕಾಶ ನೀಡಲಾ...

Recently parsed news:

Recent searches: