Vismayanagari - vismayanagari.com - Comments for ವಿಸ್ಮಯ ನಗರಿ - Kannada social network, blogs

Latest News:

INDIAN ಯಾಕೆ ಇಂಡಿಯನ್ ಅಲ್ಲ? 24 Aug 2013 | 04:05 pm

ಇಪ್ಪತ್ತು ವರ್ಷಗಳ ಹಿಂದಿನ ಮಾತಿರಬಹುದು. ಆಗ ಕೆಲವು ಪುಸ್ತಕ, ಸಂಯುಕ್ತ ಕರ್ನಾಟಕ, ಕಸ್ತೂರಿ ಮೊದಲಾದ ಪತ್ರಿಕೆಗಳಲ್ಲಿ ಪುಟಗಳ ಸಂಖ್ಯೆ, ಅಂಕೆಗಳು ಎಲ್ಲ ಕನ್ನಡ ಅಂಕೆಗಳಲ್ಲೇ ಬರುತ್ತಿತ್ತು. ಕಾಲಕ್ರಮೇಣ ಆ ಪತ್ರಿಕೆಗಳು ಎಲ್ಲ ಇಂಗ್ಲೀಷ್ ಅಂಕೆಗೆ ತ...

ಮನ್ವಂತರ ? 20 Aug 2013 | 05:15 pm

ಈ ಲೇಖನ ಹೇಗಿದೆ?: ಇನ್ನೂ ಯಾವುದೇ ಓಟುಗಳಿಲ್ಲ ಲೇಖನದ ಬಗೆ: ಕವನ ಲೇಖನದ ವಿಭಾಗ: ಪ್ರೀತಿ ಪ್ರೇಮ

ಭಾರತಾಂಬೆ ನಿನ್ನ ಜನುಮದಿನ !!! 15 Aug 2013 | 12:10 am

ನಿನ್ನೆಯ ನಿಮ್ಮ ಬಲಿದಾನ ಇಂದಿಗೆ ನಮಗೆ ವರದಾನ ನಿಮ್ಮ ನೆನೆಪಲ್ಲಿ ನಾವು ಎಂದು ದೇಶ ಕಟ್ಟುವೆವು ಮುಂದು !!! ಭಗತರ ತ್ಯಾಗಕ್ಕೆ, ಸುಭಾಷರ ಶೌರ್ಯಕ್ಕೆ, ಇದೋ ನಲ್ಮೆಯ ನಮನ !!! ಭ್ರಷ್ಟಾಚಾರ ಮುಕ್ತ ... ನಾಡನ್ನು ಕಟ್ಟಲು ಕಾದಿರಿಸಿರಿ ನಿಮ್ಮ ಮನ ...

ಮನಸ್ಸು ಯಾಕೆ ಚೇಂಜ್ ಕೇಳುತ್ತೆ... ? 13 Aug 2013 | 09:02 pm

ಮನಸ್ಸು ಬಯಸೋದನ್ನು ಹೀಗೇ ಅಂತಾ ಪ್ರಿಡಿಕ್ಟ್ ಮಾಡಿರೋರು ತುಂಬಾ ಕಡಿಮೆ. ಯಾಕೆಂದರೆ ಪ್ರಕೃತಿಯಂತೆ ಮನುಶ್ಯನೂ ಬದಲಾವಣೆ ಬಯಸುತ್ತಾನಾ...? ಹೌದೆಂದು ಬಿಡುತ್ತದೆ ಕೂಡಲೇ ಕಳ್ಳ ಮನಸ್ಸು. ಹಾಗಾದರೆ ಯಾವುದೆಲ್ಲಾ ಬದಲಾವಣೆ ಮಾಡ್ತೀರಿ...? ಯಾಕೆಂದರೆ ಬ...

ಸುಮ್ಮನೆ ಹಾರಿಹೋದೆ ಮೇಲೆ !!! 13 Aug 2013 | 02:10 am

ನನ್ನ  ಎದೆಯಾಳ ಪ್ರೀತಿ ತಳಪಾಯ !!! ಉಸಿರು ತುಂಬಿರೋ ರೀತಿ ಆವರಿಸಿದೆ ಪ್ರೀತಿ !!! ತುಂತುರು ಮಳೆಗಾಲ ಕಿಚ್ಚು  ಎಬ್ಬಿಸಿತಲ್ಲಾ , ತಣ್ಣನೆ  ಚಳಿಗಾಲ ಬೆಚ್ಚನೆ  ಹೊದಿಕೆಇಲ್ಲಾ!!! ಒಂದೇ  ಒಂದು  ಕುಡಿನೋಟ ಮೋಡಿ  ಮಾಡಿತಲ...

ಗೆದ್ದು ಬರುವರೆ ? ಸಿದ್ಧರಾಮಯ್ಯ? 10 Aug 2013 | 11:09 am

ಹಲವು ದಿನಗಳ ಕನಸ್ಸೊಂದು ನೆನಸಾಗಿ , ರಾಜಕೀಯ ಬಾಳಿನ ಕೂಸೊಂದು ಈಗ ಬೆಳಿದು ನಿಂತು ಈ ರಾಜ್ಯ ಆಳುವ ಕೆಲಸಕ್ಕೆ ಕೈ ಹಾಕಿದೆ ಈ ರಾಜ್ಯ ಈಗಾಗಲೇ ಹಲವು ಹಗರಣಗಳ ಆಗರವಾಗಿದೆ , ಎಲ್ಲರು ಭ್ರಷ್ಠರೆ ಎನ್ನುವ ಹಾಗೂ ಎಲ್ಲರು ಕಳ್ಳ ಖದೀಮರೆ ತುಂಬಿರುವ ಈ ರಾಜ...

ಮೋದಿ ಸ್ವಲ್ಪ ಸಿಹಿ , ಸ್ವಲ್ಪ ಕಹಿ 10 Aug 2013 | 11:08 am

ನಮ್ಮ ಭಾರತ ಬಹು ಭವ್ಯವನ್ನು ಮೆರೆಯುವ ದೇಶ, ಪ್ರಪಂಚದಲ್ಲೆ ಉತ್ತಮವಾದ ಇತಿಹಾಸ ಹೊಂದಿರುವ ದೇಶ ಅನೇಕ ಅದ್ಭುತಗಳಿಗೆ ಹೆಸರಾದ ದೇಶ , ರಾಜಕೀಯದಲ್ಲಿ ಈಡಿ ಪ್ರಪಂಚವೆ ಕಣ್ಣರಳಿಸಿ ನೋಡುವಂತೆ ಇರುವ ದೇಶ , ಇಂದಿನ ರಾಜಕೀಯ ಏಕೊ ಬೇಸರ ಮೂಡಿಸುತ್ತಿದೆ. ಏ...

ತಾಯಿ ಮಗನ ಸ್ವಾರ್ಥ , ಭಾರತ ದೇಶಕ್ಕೆ ಅನರ್ಥ.!! 10 Aug 2013 | 11:06 am

ಈ ನಮ್ಮ ಪ್ರಸ್ಥುತ ರಾಜಕೀಯ ವ್ಯವಸ್ಥೆ ಹದಗೆಟ್ಟು ನಿಂತಿದೆ . ಎಲ್ಲವು ಅವರವರ ಹೊಟ್ಟೆ ತುಂಬಿಸಿಕೊಳ್ಳಲು ನೋಡುವರೆ ಹೊರತು ಈ ದೇಶದ ಸೇವೆ ಮಾಡಬೇಕು ಎನ್ನುವ ಲೆಕ್ಕಾಚಾರ ಯಾರಲ್ಲಿಯೂ ಇಲ್ಲ. ನಾನು ಒಮ್ಮೆ ಆರಿಸಿ ಬಂದರೆ ಸಾಕು ಮುಂದಿನದ್ದು ನೋಡಿದರಾಯ...

ಮರೆಯಲಾರೆ… 9 Aug 2013 | 11:29 pm

ಮರೆಯಾದೆ ನನ್ನಿಂದ,ಮರೆಯಲಾರೆ ನಿನ್ನೆಂದು ಹೇಳುವ ಮುನ್ನ ನನ್ನಿ ಒಲವ,ಹೇಳದೆ ದೂರಾದೆ ಕಾರಣವ ಕಾಯುತಿದೆ ಹೃದಯ,ತೆರದ ಬಾಗಿಲಲಿ ಎಂದಿಡುವೆ ನಿನ್ನೆಜ್ಜೆ ನನ್ನಿ ಹೃದಯದಲಿ,ಒಲವ ತೋರುತಲಿ ನೋಡಲು ಕಾತುರ,ಮಾತನಾಡಲು ಆತುರ ನೋಡಿ ಮಾತನಾಡಲು ಹಂಬಲಿಸುತಿ...

ಅವಳು ನೋಡಿದ್ದು " ಅದಕ್ಕೆ...! " ಅಂತ ಯಾಕಂದ್ಕೊಬೇಕು...? 7 Aug 2013 | 08:51 pm

ಸಹಜವಾಗಿ ಎಲ್ಲರೂ ಒಂದು ಕ್ಷಣ ಸುಂದರಿಯರನ್ನು ಕಂಡರೆ ದೃಷ್ಟಿ ಹರಿಸುತ್ತಾರಾ...? ಎಲ್ಲರೂ ಹೀಗೇ ಮಾಡ್ತಾರಾ...? ನನಗೆ ಗೊತ್ತಿಲ್ಲ. ( ಬಟ್ಟೆಯಂತೆ ಗರ್ಲ್‌ಫ್ರೆಂಡ್ಸ್‌ನ್ನು ಬದಲಾಯಿಸುವವರಿಗೆ ಇದು ಅನ್ವಯವಾಗುವುದಿಲ್ಲ ) ಆದರೆ ಅವನು ಹದಿನಾರರ ರಾಹ...

Recently parsed news:

Recent searches: